24/07/2026
Ayur Brahma ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಭರತ್ ರಾಜ್ ಎಂ. ಬಿ. ಅವರ ಯಶಸ್ಸಿನ ಪಯಣ, ಸವಾಲುಗಳನ್ನು ಮೆಟ್ಟಿ ನಿಂತ ಕಥೆ ಹಾಗೂ Ayur Brahma ಸಂಸ್ಥೆಯನ್ನು ಕಟ್ಟಿಬೆಳೆಸಿದ ಸ್ಪೂರ್ತಿದಾಯಕ ಹಾದಿಯ ಕುರಿತು ವಿಶೇಷ ಸಂದರ್ಶನ
🗓️ ದಿನಾಂಕ: 25-07-2026 (ಶನಿವಾರ)
🕞 ಸಮಯ: ಮಧ್ಯಾಹ್ನ 3:30 ಗಂಟೆಗೆ
📺 ವಾಹಿನಿ: ಸುವರ್ಣ ನ್ಯೂಸ್
ಈ ಸ್ಪೂರ್ತಿದಾಯಕ ಸಂದರ್ಶನವನ್ನು ತಪ್ಪದೇ ವೀಕ್ಷಿಸಿ ಮತ್ತು ನಿಮ್ಮ ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಿ.
"ಒಂದು ಕನಸಿನಿಂದ ಆರಂಭವಾದ ಪಯಣ... ಇಂದು ಸಾವಿರಾರು ಜನರ ಆರೋಗ್ಯದ ಆಶಾಕಿರಣ." 🙏