08/09/2026
ನಮ್ಮ ದೇಶದಲ್ಲಿ ಆರು ಜನರಲ್ಲಿ ಒಬ್ಬರು ಎಸಿಡಿಟಿ ಸಮಸ್ಯೆಯಿಂದ ಬಳಲುತ್ತಾ ಇದ್ದಾರೆ. ನಾವು ತಿನ್ನುತ್ತಿರುವ ಆಹಾರದಲ್ಲಿರುವ ರಾಸಾಯನಿಕ ಅಂಶಗಳು ಇದಕ್ಕೆ ಮೂಲ ಕಾರಣ. ಈ ಸಮಸ್ಯೆಯಿಂದ ಹೊರಬರಲು ಸುರಭಿ ಸಾರ ಅತ್ಯಂತ ಉಪಯುಕ್ತವಾದಂತ ಔಷಧ. ರೋಗಮುಕ್ತ ಜೀವನವನ್ನು ನಡೆಸಲು ಸುರಭಿಸಾರ ಮನುಕುಲಕ್ಕೆ ವರದಾನ. ದಿನಕ್ಕೆ ಒಂದು ಕ್ಯಾಪ್ಸೂಲ್ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯು ಹೆಚ್ಚುವುದಲ್ಲದೆ, ರೋಗಗಳು ಬರದಂತೆ ತಡೆಗಟ್ಟಲು ಸಹಾಯಕ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಬಿ. ರಾಘವೇಂದ್ರ ಹೆಮ್ಮಣ್ಣ
9448153975
Surabhi Pharmaceuticals
Siddapura -576229
Kundapura Tq.Udupi Dist.
www.surabhisaara.com